गङ्गाधरेन्द्रो यतिराजराजो
तपस्सु शास्त्रेषु धृतादरश्च।
लोकान् समुद्धर्तुमिह प्रयातः
पायात् सदास्मान् कृतहृष्टभावः।।
(ಗಂಗಾಧರೇಂದ್ರೋ ಯತಿರಾಜರಾಜೋ
ತಪಸ್ಸು ಶಾಸ್ತ್ರೇಷು ಧೃತಾದರಶ್ಚ ।
ಲೋಕಾನ್ ಸಮುದ್ಧರ್ತುಮಿಹ ಪ್ರಯಾತಃ
ಪಾಯಾತ್ ಸದಾಸ್ಮಾನ್ ಕೃತಹೃಷ್ಟಭಾವಃ ।। )
अन्वयः- तपस्सु च शास्त्रेषु च धृतादरः, लोकान् (शिष्यान्) समुद्धर्तुम् इह प्रयातः, यतिराजराजः गङ्गाधरेन्द्रः कृतहृष्टभावः सन् अस्मान् सदा पायात्।।
(ಅನ್ವಯ - ತಪಸ್ಸು, ಚ ಶಾಸ್ತ್ರೇಷು ಚ ಧೃತಾದರಃ, ಲೋಕಾನ್(ಶಿಷ್ಯಾನ್) ಸಮುದ್ಧರ್ತುಂ ಇಹ ಪ್ರಯಾತಃ, ಯತಿರಾಜರಾಜಃ ಗಂಗಾಧರೇಂದ್ರಃ, ಕೃತಹೃಷ್ಟಭಾವಃ ಸನ್ ಅಸ್ಮಾನ್ ಸದಾ ಪಾಯಾತ್ ।। )
ಭಾವಾರ್ಥ - ತಪಸ್ಸಿನ ವಿಷಯದಲ್ಲಿ ಮತ್ತು ಶಾಸ್ತ್ರಗಳಲ್ಲಿ ಅತ್ಯಂತ ಆದರ ಉಳ್ಳವರೂ(ತಪಸ್ಸಾಧನೆ ಮತ್ತು ಶಾಸ್ತ್ರಾಧ್ಯಯನದಲ್ಲಿ) ಸಮಸ್ತ ಶಿಷ್ಯಜನರನ್ನು ಉದ್ಧರಿಸಲು ಈ ಲೋಕಕ್ಕೆ ಬಂದಿರುವ ಯತಿಗಳಲ್ಲೇ ಅತ್ಯಂತ ಶ್ರೇಷ್ಠರಾದ ಗಂಗಾಧರೇಂದ್ರರು ಸದಾ ಸಂತೋಷದಿಂದ ನಮ್ಮನ್ನು ಪಾಲಿಸಲಿ. (ಆಶೀರ್ವದಿಸಲಿ)
ರಚನೆ - ಡಾ. ರಾಮಚಂದ್ರ ಭಟ್ಟ ಕೊಂಕಣಕೊಪ್ಪ
ಪ್ರಸರಣ - ಶ್ರೀ ಸ್ವರ್ಣವಲ್ಲೀ ಭಕ್ತವೃಂದ.
