🌺 ज्ञानं विज्ञानसहितं यज्ज्ञात्वा मोक्ष्यसेऽशुभात्।🌺

ಶ್ರೀ ಸ್ತುತಿ - 3

 





  श्रीमद्गङ्गाधरेन्द्रं यतिकुलतिलकं सर्वदा सुप्रसन्नं 

 भक्त्या संसेव्यमानं नृहरिपदतलं चक्रपूजासुनिष्ठम्। 

साक्षाच्छ्रीचन्द्रमौलीपदगतमनसं ब्रह्मभावे च लग्नं

वन्देऽहं शङ्करार्यं भुविगतवपुषं स्वर्णवल्लीमठस्थम् ।।


अन्वयः - सर्वदा सुप्रसन्नं, नृहरिपदतलं भक्त्या संसेव्यमानं, चक्रपूजासुनिष्ठं, साक्षाच्छ्रीचन्द्रमौलीपदगत- मनसं, ब्रह्मभावे लग्नं च भुविगतवपुषं शङ्करार्यं, यतिजनतिलकं, स्वर्णवल्लीमठस्थं श्रीमद्गङ्गाधरेन्द्रं अहं वन्दे।


ಭಾವಾರ್ಥ - ಯಾವಾಗಲೂ ಪ್ರಸನ್ನರಾಗಿರುವ, ನರಸಿಂಹನ ಪಾದವನ್ನು ಭಕ್ತಿಯಿಂದ ಪೂಜಿಸುವವರೂ, ಶ್ರೀಚಕ್ರಾರ್ಚನೆಯಲ್ಲಿ ನಿಷ್ಠರಾಗಿರುವವರೂ, ಚಂದ್ರಮೌಲೀಶ್ವರನ ಪದತಲದಲ್ಲಿ ಸದಾ ಮನಸ್ಸನ್ನು ಸ್ಥಿರೀಕರಿಸಿರುವವರೂ, ಬ್ರಹ್ಮಭಾವದಲ್ಲೇ ಇರುವವರೂ, ಭೂಮಿಯಲ್ಲಿ ಅವತರಿಸಿರು ಶಂಕರಾಚಾರ್ಯರೇ ಆದ ಯತಿಗಳಲ್ಲೇ ಶ್ರೇಷ್ಠರಾದ ಸ್ವರ್ಣವಲ್ಲಿಯಲ್ಲಿರುವ ಶ್ರೀಮದ್ಗಂಗಾಧರೇಂದ್ರರನ್ನು ವಂದಿಸುತ್ತೇನೆ.

ರಚನೆ -  ಡಾ। ರಾಮಚಂದ್ರ ಭಟ್ಟ ಕೊಂಕಣಕೊಪ್ಪ. 

ಪ್ರಸರಣ - ಶ್ರೀ ಸ್ವರ್ಣವಲ್ಲೀ ಭಕ್ತವೃಂದ.